Dhurandhar Box Office Day 1: ರಣ್ವೀರ್ ಸಿಂಗ್ ಅಬ್ಬರಿಸಿದ 'ಧುರಂಧರ್' ಮೊದಲ ದಿನದ ಕಲೆಕ್ಷನ್ ಎಷ್ಟು?
ಈ ವಾರ ಬಾಲಿವುಡ್ನಲ್ಲಿ ಬಿಗ್ ಬಜೆಟ್ ಸಿನಿಮಾ 'ಧುರಂಧರ್' ರಿಲೀಸ್ ಆಗಿದೆ. ಬಹಳ ದಿನಗಳಿಂದ ಯಶಸ್ಸಿಗಾಗಿ ಹುಡುಕಾಡುತ್ತಿದ್ದ ರಣ್ವೀರ್ ಸಿಂಗ್ ಈ ಸಿನಿಮಾ ಮೂಲಕ ತನ್ನ ವೃತ್ತಿ ಬದುಕಿನಲ್ಲಿ ಅತೀ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನಿಸಿಕೊಂಡಿದೆ. ಸಿನಿಮಾ ಬಿಡುಗಡೆ ಸಮಯದಲ್ಲಿ ಅಡ್ವಾನ್ಸ್ ಬುಕಿಂಗ್ಗೆ ಹೇಳಿಕೊಳ್ಳುವಂತಹ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ, ರಿಲೀಸ್ ಆಗುತ್ತಿದ್ದಂತೆ ಜಾದುವೇ ನಡೆದಿದೆ.
Amruthadhaare ; ಗೌತಮ್-ಭೂಮಿಕಾ ದೂರ ದೂರ-ಭಾಗ್ಯಮ್ಮ ಶಪಥ ; CCTVಯಲ್ಲಿ ಜೈದೇವ್ಗೆ ಕಂಡಿದ್ದೇನು ?
ಅಮೃತಧಾರೆ ಧಾರಾವಾಹಿಯಲ್ಲಿ ಭಾಗ್ಯಮ್ಮ ಎದುರುಗಡೆ ಇದ್ದರೂ.. ಬುದ್ದಿವಾದ ಹೇಳಿದರೂ ಕೂಡ ಭೂಮಿಕಾ ಮನಸ್ಸು ಬದಲಾಗಿಲ್ಲ. ಗೌತಮ್ ಪ್ರೀತಿಗೆ ಹೃದಯ ಕರಗಲಿಲ್ಲ. ಬದಲಿಗೆ ಆಕಾಶ್ ಗೆ ನೀವು ಯಾರು ಎನ್ನುವುದು ಗೊತ್ತಾಗೋದು ಬೇಡ ಎಂದು ಭಾಗ್ಯಮ್ಮಗೆ ಭೂಮಿಕಾ ಹೇಳಿದ್ದಾಳೆ. ಭೂಮಿಕಾಳ ಈ ನಡೆ ನುಡಿಯಿಂದ ಭಾಗ್ಯಮ್ಮ ಆಗಾತಗೊಂಡಿದ್ದಾಳೆ. ಆದರೆ ಕುಂದಿಲ್ಲ. ಭರವಸೆ ಕಳೆದುಕೊಂಡಿಲ್ಲ. ಇಂದಲ್ಲ ನಾಳೆ.. ಗೌತಮ್ ಮತ್ತು
ಕಿರುತೆರೆಗೆ 'ಜೈ ಲಲಿತಾ' ಎಂಟ್ರಿ ಕೊಡುವ ಸಮಯ ಬಂದೇ ಬಿಡ್ತು; ವೀಕ್ಷಕರಿಗೆ ಮತ್ತೊಂದು ಹೊಚ್ಚ ಹೊಸ ಸೀರಿಯಲ್
ಕನ್ನಡ ಕಿರುತೆರೆಯಲ್ಲಿ ಹೊಸ-ಹೊಸ ಕಥೆಗಳು ಆರಂಭವಾಗುವುದು ಸರ್ವೇ ಸಾಮಾನ್ಯ ಆದರೆ ವೀಕ್ಷಕರಿಗೆ ಮನಮುಟ್ಟುವ ಕಥೆಗಳನ್ನು ನೀಡುತ್ತಾ ಬಂದಿರುವ ಹೆಗ್ಗಳಿಕೆ ಕನ್ನಡಿಗರ ಹೆಮ್ಮೆಯ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ. ಇದೀಗ ನಿಮ್ಮ ಸ್ಟಾರ್ ಸುವರ್ಣ ಪ್ರಸ್ತುತ ಪಡಿಸುತ್ತಿದೆ ವಿಭಿನ್ನ ಕಥಾ ಹಂದರದ ಹೊಸ ಕಥೆ ಜೈ ಲಲಿತಾ. ಭೈರವಪುರ ಎಂಬ ಸುಂದರ ಹಳ್ಳಿಯಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಹುಡುಗಿ
Adhi Lakshmi Purana: ಕಿರುತೆರೆಯಲ್ಲಿ 'ಆದಿಲಕ್ಷ್ಮೀ ಪುರಾಣ'; ಎಲ್ಲಿ? ಯಾವಾಗ? ಸ್ಟಾರ್ಕಾಸ್ಟ್ ಏನು?
ಕನ್ನಡ ಕಿರುತೆರೆಯ ವೀಕ್ಷಕರಿಗೆ ಹೊಚ್ಚ ಹೊಸ ಧಾರಾವಾಹಿಗಳು ನೋಡುವುದಕ್ಕೆ ಸಿಗುತ್ತಲೇ ಇರುತ್ತೆ. ಪ್ರತಿ ತಿಂಗಳು ಒಂದೊಂದು ಹೊಸ ಸೀರಿಯಲ್ ಆರಂಭ ಆಗುತ್ತೆ. ಕನ್ನಡದ ಎಲ್ಲಾ ಮನರಂಜನಾ ವಾಹಿನಿಗಳು ಇಂತಹ ಪ್ರಯತ್ನ ಮಾಡುತ್ತಲೇ ಇರುತ್ತೆ. ಅದರಲ್ಲೂ ಜೀ ಕನ್ನಡ ಹೊಚ್ಚ ಹೊಸ ಸೀರಿಯಲ್ ಅನ್ನು ಪ್ರಾರಂಭ ಮಾಡುತ್ತಿದೆ. ವರ್ಷದ ಕೊನೆಯಲ್ಲಿ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ಕೊಡುತ್ತಿದೆ. ವೀಕ್ಷಕರ ಅಭಿರುಚಿಯನ್ನು
ಡೇರಿಂಗ್ ಡ್ಯಾಶಿಂಗ್ ಸಲ್ಮಾನ್ ಖಾನ್ಗೆ ಸಾಯುವ ಮನಸ್ಸಾಗಿತ್ತಂತೆ! ಯಾಕೆ ಗೊತ್ತಾ?
ಬಾಲಿವುಡ್ ನಟ ಸಲ್ಮಾನ್ ಖಾನ್ ಬಗ್ಗೆ ಕೇಳಿದರೆ ಮೊದಲಿಗೇ ನೆನಪಾಗುವುದು ಅವರ ಸ್ಟಾರ್ಡಮ್ ಮತ್ತು ಫಿಟ್ನೆಸ್. ಪರದೆಮೇಲಿನ ಧೈರ್ಯಕ್ಕೆ ಹೆಸರುವಾಸಿಯಾದ ಭಾಯಿಜಾನ್ ಅವರು ನಿಜ ಜೀವನದಲ್ಲಿ ದೀರ್ಘಕಾಲ ಅನಾರೋಗ್ಯ ಸಮಸ್ಯೆಯೊಂದರ ವಿರುದ್ಧ ಹೋರಾಟ ನಡೆಸಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಆ ವೇಳೆ, ಸಲ್ಲು ಆತ್ಮಹತ್ಯೆ ಕುರಿತು ಯೋಚನೆ ಮಾಡಿದ್ದರಂತೆ! ಹಾಗಾದ್ರೆ ಆ ರೋಗ ಯಾವುದು? ಎಂಬುದರ ಕುರಿತು ಮಾಹಿತಿ ಇಲ್ಲಿದೆ:
ಬಿಡುಗಡೆಯಾದ ಕೇವಲ 28 ದಿನಕ್ಕೆ ಓಟಿಟಿಗೆ ಬಂತು ಬಾಲಿವುಡ್ ಸ್ಟಾರ್ ನಟಿಯ ಸೌತ್ ಸಿನಿಮಾ ; ಎಲ್ಲಿ ನೋಡಬಹುದು..?
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ.. ಹೀಗೆ ತಮ್ಮ ತಮ್ಮ ಭಾಷೆಯಲ್ಲಿ ಮಿಂಚಿದ ಹಲವರು ಬೇರೆ ಬೇರೆ ಭಾಷೆಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಕೆಲವರು ಬಾಲಿವುಡ್ ಮೇಲಿನ ವ್ಯಾಮೋಹದಿಂದ ವಲಸೆ ಹೋಗಿ ಅಲ್ಲಿಯೇ ಬಿಡಾರ ಹೂಡಿದ್ದಾರೆ. ಮತ್ತೂ
IMBD ಜನಪ್ರಿಯ ತಾರೆಯರ ಪಟ್ಟಿಯಲ್ಲಿ ರಿಷಬ್ ಶೆಟ್ಟಿ; 'ಬೆರ್ಮೆ'ಗಿಂತ ಮುಂದಿದ್ದಾರೆ 'ಕನಕವತಿ'!
IMBD 2025ರ ಟಾಪ್ 10 ಜನಪ್ರಿಯ ನಟ, ನಟಿಯರ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆದಿದ್ದಾರೆ. ಜೊತೆಗೆ ನಟಿ ರುಕ್ಮಿಣಿ ವಸಂತ್ ಕೂಡ ಇದೇ ಪಟ್ಟಿಯಲ್ಲಿದ್ದಾರೆ.
Devil Movie: ಲಕ್ಷ ಲಕ್ಷ ಲೈಕ್ಸ್, ಮಿಲಿಯನ್ ಗಟ್ಟಲೆ ವೀವ್ಸ್; ಇದು ದಿ ಡೆವಿಲ್ ಖದರ್!
ಡೆವಿಲ್ ಚಿತ್ರದ ಟ್ರೈಲರ್ಗೆ ಮಿಲಿಯನ್ ಗಟ್ಟಲೆ ವೀವ್ಸ್ ಬಂದಿವೆ. ಲಕ್ಷ ಲಕ್ಷ ಲೈಕ್ಸ್ ಬಂದಿವೆ. ಕಾಮೆಂಟ್ ಬಾಕ್ಸ್ ಅಲ್ಲಿ ಕಾಂಪ್ಲಿಮೆಂಟ್ಗಳೇ ಬಂದಿವೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅನುಪಮ್ ಖೇರ್ ಫಾಲೋವರ್ಸ್ ಸಂಖ್ಯೆಯಲ್ಲಿ ದಿಢೀರ್ ಕುಸಿತ! ಟ್ವಿಟ್ಟರ್ನಲ್ಲಿ ಏನಾಗ್ತಿದೆ?
Anupam Kher: ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರಿಗೆ ಒಂದು ದೊಡ್ಡ ಶಾಕ್ ಎದುರಾಗಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅನುಪಮ್ ಖೇರ್ ಅವರ ಫಾಲೋವರ್ಸ್ ಸಂಖ್ಯೆ ದಿಢೀರ್ ಆಗಿ ಕಡಿಮೆಯಾಗಿದೆ.
Year Ender 2025: ಈ ವರ್ಷ ಗೂಗಲ್ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಟಾಪ್ 10 ಸಿನಿಮಾಗಳ್ಯಾವುವು? ಯಾವುದು ನಂ 1?
2025 ಮುಗಿಯುವುದಕ್ಕೆ ಕೆಲವೇ ದಿನಗಳು ಬಾಕಿಯಿವೆ. ಪ್ರೇಕ್ಷಕರು ಹೊಸ ವರ್ಷದ ಆಗಮನಕ್ಕೆ ಸಜ್ಜಾಗಿ ನಿಂತಿದ್ದಾರೆ. ಕೆಲವು ಚಿತ್ರರಂಗಕ್ಕೆ 2025 ಆಶಾದಾಯಕ ಎನಿಸಿದರೆ, ಇನ್ನು ಕೆಲವರಿಗೆ ನಿರಾಶೆಯನ್ನುಂಟು ಮಾಡಿದೆ. ಇನ್ನು ಕೆಲವು ಚಿತ್ರರಂಗ ಸಾಧಾರಣ ಫಲಿತಾಂಶ ಸಿಕ್ಕಿದೆ. ಸ್ಯಾಂಡಲ್ವುಡ್ ಮೊದಲ ಆರು ತಿಂಗಳು ಒಂದೇ ಒಂದು ಸೂಪರ್ ಹಿಟ್ ಸಿನಿಮಾ ಕೊಡುವುದಕ್ಕೂ ಆಗ ಸೋತಿತ್ತು. ಆದರೆ, 2025ರ ದ್ವಿತೀಯಾರ್ಧ
ತಮಿಳುನಾಡಲ್ಲೂ 'ಡೆವಿಲ್' ಹವಾ! ಗಡಿಯಲ್ಲಿ ಮಟನ್ ಬಿರಿಯಾನಿ ಹಂಚಿ ದರ್ಶನ್ ಫ್ಯಾನ್ಸ್ ಸೆಲೆಬ್ರೇಷನ್
Devil Trailer: ದರ್ಶನ್ ಡೆವಿಲ್ ಅಬ್ಬರಕ್ಕೆ ಚಿತ್ರಮಂದಿರಗಳೆಲ್ಲ ಸಿಂಗಾರ ಗೊಳ್ತಿವೆ. ಈ ಮಧ್ಯೆ ಡೆವಿಲ್ ಟ್ರೈಲರ್ ಲಾಂಚ್ ಆದ ಖುಷಿಯಲ್ಲಿ ಫ್ಯಾನ್ಸ್ ಸಂಭ್ರಮಾಚರಣೆ ಮುಳುಗಿದ್ದಾರೆ. ಅತ್ತ ತಮಿಳುನಾಡು ಗಡಿಭಾಗದಲ್ಲೂ ಡೆವಿಲ್ ಹವಾ ಶುರುವಾಗಿದೆ.
ಅಕ್ಷಯ್ ಕುಮಾರ್ - ಶಿಲ್ಪಾ ಶೆಟ್ಟಿ ಮದುವೆ ಮುರಿದು ಬಿದ್ದಿದ್ದೇಕೆ ? 25 ವರ್ಷಗಳ ನಂತರ ಕಹಿ ಸತ್ಯ ಹೇಳಿದ ನಿರ್ಮಾಪಕ
ಜೀವಗಳೆರಡು ಭಾವ ಒಂದೇ ಎನ್ನುವ ಪ್ರೀತಿಗೆ ಅನೇಕರು ಹೊತೊರೆಯುತ್ತಾರೆ. ಆದರೆ ಎಲ್ಲರಿಗೂ ಈ ಪ್ರೀತಿಯಲ್ಲಿರುವ ಸುಖ ಗೊತ್ತಾಗಲ್ಲ. ಬಹುತೇಕರಿಗೆ ನಿಜವಾದ ಪ್ರೀತಿ ಸಿಗುವುದಿಲ್ಲ. ಯಾಕೆಂದರೆ ಪ್ರೀತಿ ಹೃದಯದ ಭಾಷೆಯಾದರೂ ಈ ಪ್ರೀತಿಗೆ ಜಾತಿ - ಧರ್ಮ- ಅಂತಸ್ತು- ಮನೆತನ - ಸಂಪ್ರದಾಯ-ಗೌರವ ಇತ್ಯಾದಿ ಮನುಷ್ಯ ನಿರ್ಮಿತ ಗೋಡೆಗಳು ಅಡ್ಡಿಯಾಗುತ್ತಾವೆ.ಆಗ ಕೆಲವರ ಪ್ರೀತಿ ಕಮರಿ ಹೋಗುತ್ತೆ. ಇನ್ನು ಕೆಲವರ
ಆರ್ಯನ್ ಕೈ ತೋರಿಸಿದ್ದು ಯಾರಿಗೆ? ಈ ಬಗ್ಗೆ ನಟ ಝೈದ್ ಖಾನ್ ಹೇಳಿದ್ದೇನು?
Zaid Khan: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬೆಂಗಳೂರಿಗೆ ಬಂದಿದ್ದ ಸಮಯದಲ್ಲಿ ಸಾರ್ವಜನಿಕವಾಗಿ ಮಧ್ಯದ ಬೆರಳು ತೋರಿಸಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು ಇದೀಗ ಈ ಕುರಿತಾಗಿ ಝೈದ್ ಖಾನ್ ಸ್ಪಷ್ಟನೆ ನೀಡಿದ್ದಾರೆ
ಮತ್ತೆ ಬಂದ್ರು ಹುಚ್ಚ ವೆಂಕಟ್! ಒಂದೇ ಒಂದು ಚಾನ್ಸ್ ಕೊಡ್ರೋ ಪ್ಲೀಸ್ ಎಂದ ಫೈರಿಂಗ್ ಸ್ಟಾರ್
ನಾನು ಬದಲಾಗಿದ್ದೇನೆ. ನನಗೊಂದು ಚಾನ್ಸ್ ಕೊಡ್ರೋ. ನೀವು ಹೇಳಿದಾಗ ಬರುವೆ. ನೀವು ಕೇಳಿದಾಗ ಶಾಟ್ ಕೊಡುವೆ. ಹೀಗೆ ಹುಚ್ಚ ವೆಂಕಟ್ ಹೇಳಿಕೊಂಡಿದ್ದಾರೆ. ಅಪ್ಪ ಹೋದ್ಮೇಲೆ ನಾನು ಬದಲಾಗಿದ್ದೇನೆ ಕಣ್ರೋ ಅಂತಲೂ ಹೇಳಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.
ಕುತೂಹಲ ಕೆರಳಿಸಿದ ಬಿಗ್ ಬಾಸ್ ಕ್ಲೈಮ್ಯಾಕ್ಸ್ ; ಇದೇ ಭಾನುವಾರ ಗ್ರ್ಯಾಂಡ್ ಫಿನಾಲೆ- ಈ 5 ಜನರಲ್ಲಿ ಗೆಲ್ಲೋರು ಯಾರು ?
''ಬಿಗ್ ಬಾಸ್'' ಕೇವಲ ಸ್ಫರ್ಧಿಗಳಿಗೆ ಮಾತ್ರವಲ್ಲ ಕಾರ್ಯಕ್ರಮವನ್ನು ನಡೆಸಿಕೊಡುವ ಸ್ಟಾರ್ ನಿರೂಪಕರಿಗೆ ಕೂಡ ಚಿನ್ನದ ಮೊಟ್ಟೆ ಇಡುವ ಕೋಳಿ. ಬೇರೆ ಬೇರೆಯ ಭಾಷೆಗಳಲ್ಲಿ ಈ ಕಾರ್ಯಕ್ರಮದ ನಿರೂಪಣೆ ಮಾಡುವ ಸೂಪರ್ ಸ್ಟಾರ್ಗಳು ಕೋಟ್ಯಂತರ ರೂಪಾಯಿಯ ''ಸಂಭಾವನೆ''ಯನ್ನು ಪಡೆಯುತ್ತಾರೆ. ಈ ''ಸಂಭಾವನೆ''ಯ ಕಾರಣದಿಂದನೇ ಹಲವರು ಎಷ್ಟೇ ಕಷ್ಟ ಆದರೂ ಕೂಡ ತಮ್ಮ ''ಸಂಬಂಧ''ವನ್ನು ವರ್ಷಾನುವರ್ಷಗಳಿಂದ ಮುಂದುವರೆಸಿಕೊಂಡು ಕೂಡ ಬಂದಿದ್ದಾರೆ.
Indulekha: ಪತಿ ತೀರಿಕೊಂಡ 15ನೇ ದಿನಕ್ಕೇ ಮೇಕಪ್ ಹಾಕ್ಕೊಂಡ್ರು! ಒಂಟಿ ಮಹಿಳೆಯ ಕಣ್ಣೀರಿನ ಗೆಲುವಿನ ಕಥೆ
Indulekha: ಸಮಾಜ ಏನೇ ಮಾತಾಡಿದ್ರೂ ತಲೆಕೆಡಿಸಿಕೊಳ್ಳದೆ, ತಮ್ಮ ಗುರಿ (Goal) ಕಡೆ ನಡೆದ ಇವರ ಸ್ಟೋರಿ, ಕಷ್ಟದಲ್ಲಿರೋ ಎಷ್ಟೋ ಮಹಿಳೆಯರಿಗೆ ಪಾಠ ಆಗುತ್ತೆ. ಬನ್ನಿ, ನೋವನ್ನೇ ಮೆಟ್ಟಿ ನಿಂತ ಆ ಲೇಡಿ ಟೈಗರ್ ಕಥೆ ಏನು ಅಂತ ನೋಡೋಣ.
ದರ್ಶನ್ ಬೇಗ ಜೈಲಿಂದ ಹೊರಗೆ ಬರ್ತಾರೆ! ಭವಿಷ್ಯ ನುಡಿದ ಸಚಿವ ಜಮೀರ್ ಪುತ್ರ
Zaid Khan: ಡೆವಿಲ್ ಅಬ್ಬರಿಸೋಕೆ ಕೆಲವೇ ದಿನಗಳು ಬಾಕಿ ಇದೆ. ಫ್ಯಾನ್ಸ್ ಅಂತೂ ಹಬ್ಬ ಮಾಡೋಕೆ ರೆಡಿ ಆಗಿ ನಿಂತಿದ್ದಾರೆ. ಇದೀಗ ಕಲ್ಟ್ ಸಿನಿಮಾ ಪ್ರಚಾರದಲ್ಲಿರುವ ನಟ ಝೈದ್ ಖಾನ್, ದರ್ಶನ್ ರಿಲೀಸ್ ಬಗ್ಗೆ ಮಾತನಾಡಿದ್ದಾರೆ.
ಪಾಪರಾಜಿಗಳಿಗೆ ಜಯಾ ಬಚ್ಚನ್ ಅವಮಾನ; ಅಮಿತಾಭ್ ಬಚ್ಚನ್ ಕುಟುಂಬ ಬಾಯ್ಕಾಟ್
ಬಾಲಿವುಡ್ನಲ್ಲಿ ಅಮಿತಾಭ್ ಬಚ್ಚನ್ ಕುಟುಂಬಕ್ಕೆ ಒಂದೊಳ್ಳೆ ಸ್ಥಾನಮಾನವಿದೆ. ಇಂದಿಗೂ ಬಿಗ್ ಬಿ ನೋಡುವುದಕ್ಕೆ ಅಭಿಮಾನಿಗಳ ಮಹಾಪೂರವೇ ಹರಿದು ಬರುತ್ತೆ. ಇಡೀ ಕುಟುಂಬವೇ ಬಾಲಿವುಡ್ಗೆ ಸಂಬಂಧ ಪಟ್ಟವರಾಗಿದ್ದರಿಂದ ಚಿತ್ರರಂಗ ಕೂಡ ಇವರ ಮಾತನ್ನು ತೆಗೆದು ಹಾಕುವುದಿಲ್ಲ. ಹೀಗಿರುವಾಗ ಮುಂಬೈನ ಪಾಪರಾಜಿಗಳು ಬಚ್ಚನ್ ಕುಟುಂಬವನ್ನು ಬಾಯ್ಕಾಟ್ ಮಾಡುವ ನಿರ್ಧಾರಕ್ಕೆ ಬಂದಿದೆ. ಅಮಿತಾಭ್ ಪತ್ನಿ ಜಯಾ ಬಚ್ಚನ್ ಆಗಾಗ ವಿವಾದಗಳನ್ನು ಸೃಷ್ಟಿ
Aryan Khan: ಶಾರುಖ್ ಖಾನ್ ಮಗನಿಗೆ ಮತ್ತೊಂದು ಶಾಕ್! ಆರ್ಯನ್ ವಿರುದ್ಧ ಮತ್ತೊಂದು ದೂರು
Aryan Khan: ಶಾರೂಕ್ ಖಾನ್ ಮಗ ಆರ್ಯನ್ ಖಾನ್ ವಿರುದ್ದ ದೂರು ದಾಖಲಾಗಿದೆ. ಇದರ ಮುಂದುವರಿದ ಭಾಗದಂತೆ ಆರ್ಯನ್ ಖಾನ್ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
ಟಾಕ್ಸಿಕ್ VS ಧುರಂಧರ್ 2 ; ಮಾರ್ಚ್ 19- ಬಾಕ್ಸಾಫೀಸ್ನಲ್ಲಿ ಯಶ್ ವಿರುದ್ಧ ರಣವೀರ್ ಸಿಂಗ್ ಸಮರ
ಪ್ಯಾನ್ ಇಂಡಿಯಾ ಅಲೆಯಿಂದಾಗಿ ಬಾಲಿವುಡ್ ಬೆಚ್ಚಿ ಬಿದ್ದು ವರ್ಷಗಳೇ ಆಗಿವೆ. ಮೊದಲೆಲ್ಲ ದಕ್ಷಿಣ ಭಾರತೀಯ ಚಿತ್ರರಂಗವನ್ನು ಲೇವಡಿ ಮಾಡುತ್ತಿದ್ದ ಹಿಂದಿ ಉದ್ಯಮ ಈ ಪ್ಯಾನ್ ಇಂಡಿಯಾ ಗಾಳಿಯಿಂದ ಚಡಪಡಿಸುತ್ತಿದೆ. ಯಾಕೆಂದರೆ ಬದಲಾದ ಕಾಲದಲ್ಲಿ ಯಶ್.. ಅಲ್ಲು ಅರ್ಜುನ್.. ಪ್ರಭಾಸ್.. ಜ್ಯೂ.ಎನ್.ಟಿ.ಆರ್.. ರಿಷಬ್ ಶೆಟ್ಟಿ.. ಹೀಗೆ ಸೌತ್ ಇಂಡಿಯಾದ ಅನೇಕ ಸ್ಟಾರ್ಗಳು ಹಿಂದಿ ಮಾರುಕಟ್ಟೆಯನ್ನು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ. ತಮ್ಮದೇ
ಕೋರ್ಟ್ ಅಸ್ತು ಅಂದ್ರೂ ದರ್ಶನ್ಗಿಲ್ಲ ಟಿವಿ ಭಾಗ್ಯ! TV ಹಾಕ್ಸೋದು ಬೇಡ ಅಂತಿದ್ದಾರಾ ಜೈಲಾಧಿಕಾರಿಗಳು?
ಕೋರ್ಟ್ ಓಕೆ ಅಂತ ಹೇಳಿದ್ರೂ ದರ್ಶನ್ಗೆ ಟಿವಿ ಸಿಕ್ಕಿಲ್ವಾ? ಜೈಲಾಧಿಕಾರಿಗಳ ನಿರ್ಧಾರ ಏನು? ದರ್ಶನ್ಗೆ ಟಿವಿ ಹಾಕಿಸಿಕೊಡ್ತಾರಾ?
ಬಾಲಯ್ಯ ಅಭಿಮಾನಿಗಳಿಗೆ ಶಾಕ್, ಕೊನೇ ಕ್ಷಣದಲ್ಲಿ ರದ್ದಾದ ಅಖಂಡ 2 ರಿಲೀಸ್! ಕಾರಣ ಏನು ಗೊತ್ತಾ?
Akhanda 2: ಬಾಲಯ್ಯ ನಟನೆಯ ‘ಅಖಂಡ 2’ ಸಿನಿಮಾ ಇಂದು ಅದ್ಧೂರಿಯಾಗಿ ಬಿಡುಗಡೆ ಆಗಬೇಕಿತ್ತು. ಲಕ್ಷಾಂತರ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಆದರೆ ಇದ್ದಕಿದ್ದ ಹಾಗೆ ಸಿನಿಮಾದ ಬಿಡುಗಡೆ ರದ್ದಾಗಿದೆ.
ರಶ್ಮಿಕಾ ಸೈಲೆಂಟ್ ಆಗಿದ್ಯಾಕೆ? ಶೂಟಿಂಗ್-ಮದುವೆ ಕೆಲಸದಲ್ಲಿ ಸುಸ್ತಾದ್ರಾ ಶ್ರೀವಲ್ಲಿ?
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಎಂಗೇಜ್ ಮೆಂಟ್ ನಂತರ ಮದುವೆ ತಯಾರಿ, ಶಾಪಿಂಗ್ ಜೋರಾಗಿದೆ. ಈ ಮಧ್ಯೆ ನಟಿ ಬ್ಯುಸಿಯಾಗಿದ್ದಾರೆ.
ಶಾರುಖ್ ಖಾನ್ ಜೊತೆ ಪರದೇಸ್ ಚಿತ್ರದಲ್ಲಿ ನಟಿಸಿದ್ದ ಈ ನಟ ಬಿಗ್ ಬಾಸ್ ಮನೆಯೂ ಸೇರಿದ್ರು! ಇವರ ನೆನಪಿದ್
ಸುಮಾರು ಸಿನಿಮಾಗಳಲ್ಲಿ ಈ ನಟ ನಟಿಸಿದ್ರೂ ಕೂಡ ಪರ್ದೇಸ್ ಕೊಟ್ಟ ಖ್ಯಾತಿ ಮತ್ತ್ಯಾವ ಸಿನಿಮಾಗಳು ನೀಡಿಲ್ಲ. ಆಮೇಲೆ ಅಪೂರ್ವ್ ನಿಧಾನವಾಗಿ ಬಾಲಿವುಡ್ನಿಂದ ಕೂಡ ದೂರವಾದ್ರು.
ರಕ್ಷಿತಾ ಶೆಟ್ಟಿ ಮೇಲೆ ಮುಗಿಬಿದ್ದ ಮನೆ ಮಂದಿ! ನಿರ್ಧಾರ ತೆಗೆದುಕೊಳ್ಳಲು ಯೋಗ್ಯಳೇ ಅಲ್ಲ ಎಂದು ಹೇಳಿದ್ಯಾಕೆ
ಬಿಗ್ ಬಾಸ್ ಮನೆಯ ಮಂದಿ ರಕ್ಷಿತಾ ಶೆಟ್ಟಿ ಮೇಲೆ ಮುಗಿ ಬಿದ್ದಂತೆ ಇದೆ. ರಕ್ಷಿತಾ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರಿಗೂ ಬೇಸರ ಇದ್ದೇ ಇರುತ್ತದೆ. ಅದನ್ನೆ ಈಗ ಎಲ್ಲರೂ ಹೊರಗೆ ಹಾಕಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
Devil Movie Cast: ಡೆವಿಲ್ ಸ್ಟಾರ್ ಕಾಸ್ಟ್ ರಿವೀಲ್; ದರ್ಶನ್ ಜೊತೆ ತೆರೆ ಹಂಚ್ಕೊಳ್ತಿರೋರು ಯಾರ್ಯಾರು?
ಡೆವಿಲ್ ಚಿತ್ರದಲ್ಲಿ ರಚನಾ ರೈ ಪಾತ್ರ ಏನು ಅನ್ನೋದು ರಿವೀಲ್ ಆಗಿದೆ. ಮಹೇಶ್ ಮಾಂಜ್ರೇಕರ್ ಪಾತ್ರದ ಖದರ್ ಗೊತ್ತಾಗಿದೆ. ಶೋಭರಾಜ್, ಗಿಲ್ಲಿ ನಟ ಹೀಗೆ ಚಿತ್ರದಲ್ಲಿರೋ ಕೆಲವು ಪಾತ್ರಗಳ ಇಂಟ್ರಸ್ಟಿಂಗ್ ವಿಷಯ ಗೊತ್ತಾಗಿದೆ. ಆ ಎಲ್ಲ ವಿಷಯಗಳ ಒಂದು ಸ್ಟೋರಿ ಇಲ್ಲಿದೆ ಓದಿ.
Devil Dialogue: 'ಏನೋ ನಿನ್ ಪ್ರಾಬ್ಲೆಂ'? ಡೆವಿಲ್ನಲ್ಲಿ ಮಾಸ್ ಡೈಲಾಗ್ಗಳ ಜಾತ್ರೆ!
ಡೆವಿಲ್ ಚಿತ್ರದಲ್ಲಿ ಖಡಕ್ ಡೈಲಾಗ್ ಇವೆ. ಚಿತ್ರದ ಟ್ರೈಲರ್ ಅಲ್ಲಿ ಇದು ರಿವೀಲ್ ಆಗಿದೆ. ಯಾವೆಲ್ಲ ಡೈಲಾಗ್ ಇವೆ ಅನ್ನೋ ಒಂದು ಸ್ಟೋರಿ ಇಲ್ಲಿದೆ ಓದಿ.
ದರ್ಶನ್ಗೂ ಆ ಥಿಯೇಟರ್ಗೂ ಇದೆ ಸ್ಪೆಷಲ್ ಬಾಂಡಿಂಗ್! ಇಲ್ಲಿ ಮೂವಿ ರಿಲೀಸ್ ಆದ್ರೆ ಪಕ್ಕಾ ಹಿಟ್
ಸಾಲು ಸಾಲು ಸಿನಿಮಗಳು ತೆರೆಗೆ ಬರ್ತಿರೋ ಸಮಯದಲ್ಲಿ ಡೆವಿಲ್ ಸಿನಿಮಾಕ್ಕೆ ದರ್ಶನ್ ಲಕ್ಕಿ ಥಿಯೇಟರ್ ಸಿಕ್ಕಿದ್ದು, ಆ ಚಿತ್ರಮಂದಿರದಲ್ಲಿ ದಾಸನ ಸಿನಿಮಾಗಳು ಮಾಡಿರೋ ದಾಖಲೆಯೇನು ಕಡಿಮೆಯಿಲ್ಲ.
Dhurandhar Review ; ರಣ್ವೀರ್ ಸಿಂಗ್ ಅಬ್ಬರ, ದೇಶಭಕ್ತಿಯ ಸಾರ ; ಹೇಗಿದೆ ಧುರಂಧರ್..? ಇಲ್ಲಿದೆ ವಿಮರ್ಶೆ
ಬಾಲಿವುಡ್ನ ಪ್ರತಿಭಾವಂತ ಸ್ಟಾರ್ ರಣ್ವೀರ್ ಸಿಂಗ್. ಝೀರೋದಿಂದ ಹೀರೋ ಆದ ರಣ್ವೀರ್, ಪಾತ್ರ ಎಂತಹದ್ದೇ ಇರಲಿ, ಆ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತಾರೆ. ಕಾಲ ಕಾಲಕ್ಕೆ ತಮ್ಮ ಅಭಿನಯದಿಂದ ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದ್ದಾರೆ. ಆದರೂ ಅದ್ಯಾಕೋ ರಣ್ವೀರ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಮಂಕಾಗಿದ್ದರು. ರಣ್ವೀರ್ ಅಭಿನಯದ ಸಾಲು ಸಾಲು ಸಿನಿಮಾಗಳು ಶುರುವಾದಷ್ಟೇ ಬೇಗ
ಕಥೆಯ ಸಣ್ಣ ಎಳೆಯನ್ನೂ ಬಿಟ್ಟು ಕೊಡದೆ ದರ್ಶನ್ನಿಂದಲೇ ಹೈಪ್ ಕ್ರಿಯೇಟ್ ಮಾಡಿದ ಡೈರೆಕ್ಟರ್!
ಟ್ರೈಲರ್ ನಲ್ಲಿ ಕಥೆಯ ಗುಟ್ಟು ಬಿಡ್ಕೊಡುವ ಯಾವ ಮುಲಾಜಿಗೂ ನಿರ್ದೇಶಕ ಪ್ರಕಾಶ್ ವೀರ್ ಬಿದ್ದಿಲ್ಲ.. ಈ ಸಿನಿಮಾ ಎಕ್ಸ್ ಪೆಕ್ಟೇಷನ್ ಕ್ರಿಯೇಟ್ ಮಾಡಿರೋದೆ ಒನ್ ಅಂಡ್ ಓನ್ಲಿ ದರ್ಶನ್ ಹೆಸರಲ್ಲಿ.
ಕಿರುತೆರೆ ಪ್ರೇಕ್ಷಕರಿಗೆ ಗುಡ್ನ್ಯೂಸ್, ಬರ್ತಿದೆ ಹೊಸ ಸೀರಿಯಲ್! 'ಆದಿಲಕ್ಷ್ಮಿ ಪುರಾಣ' ಯಾವಾಗಿಂದ ಶುರು?
ಆದಿ ಲಕ್ಷ್ಮಿ ಪುರಾಣ ಈ ತಿಂಗಳಿಂದಲೇ ಜೀ ಕನ್ನಡದಲ್ಲಿ ಆರಂಭವಾಗಲಿದ್ದು ರಜನೀಶ್ ಮತ್ತು ಆಶಾ ಅಯ್ಯನಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Devil Trailer: \ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ.. ನಾನು ಬರ್ತಿದೀನಿ ಚಿನ್ನ\; ಟ್ರೈಲರ್ನಲ್ಲೂ ಟಾಂಗ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಡೆವಿಲ್' ಬಿಡುಗಡೆಗೆ ಇನ್ನೇನು ಒಂದು ವಾರ ಉಳಿದಿದೆಯಷ್ಟೇ. ದರ್ಶನ್ ಜೈಲಿನಲ್ಲಿ ಇದ್ದರೂ ಸಿನಿಮಾ ಕ್ರೇಜ್ಗೇನೂ ಕಮ್ಮಿಯಿಲ್ಲ. ಇಷ್ಟು ದಿನ ಹಾಡುಗಳು ಸದ್ದು ಮಾಡಿದ್ದವು. ಈಗ ಟ್ರೈಲರ್ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುವುದಕ್ಕೆ ಶುರು ಮಾಡಿದೆ. ಹೌದು 'ಡೆವಿಲ್' ಟ್ರೈಲರ್ ಟ್ರೆರರ್ ಆಗಿದೆ. ಮಾಸ್ ಇಷ್ಟ ಪಡೋರಿಗೆ ಮಾಸ್.. ಕ್ಲಾಸ್ ಇಷ್ಟ ಪಡೋರಿಗೆ
Darshan: ಇಷ್ಟು ಸುಮ್ಮನಿದ್ದ ದರ್ಶನ್ ದಿಢೀರ್ TV ಬೇಕು ಅಂತ ಕೇಳಿದ್ಯಾಕೆ? ಕಾರಣ ಇದೇನಾ?
Darshan: ಇಷ್ಟು ದಿನ ಟಿವಿ ಕೇಳದ ದರ್ಶನ್ ಈಗ ಟಿವಿ ಬೇಕು ಅಂತ ಜಡ್ಜ್ ಬಳಿ ಕೇಳಿದ್ದೇಕೆ? ಇದರ ಹಿಂದಿನ ಕಾರಣ ಏನಿರಬಹುದು?
Aryan Khan: ಶಾರುಖ್ ಖಾನ್ ಮಗನ ವಿರುದ್ಧ ಹಿಂದೂ ಮುಖಂಡನಿಂದ ದೂರು!
ಬೆಂಗಳೂರು ಅಶೋಕನಗರ ಪಬ್ ನಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ದುರ್ವರ್ತನೆ ಸಂಬಂಧಿಸಿ ಹಿಂದೂ ಮುಖಂಡ ಆರೋಪ ಮಾಡಿದ್ದಾರೆ.
Devil Movie: ಡೆವಿಲ್ ಚಿತ್ರದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು! ಯಾರೆಲ್ಲ ಇದ್ದಾರೆ?
ಡೆವಿಲ್ ಚಿತ್ರದಲ್ಲಿ ವಿನಯ್ ಗೌಡ ನಟಿಸಿದ್ದಾರೆ. ದರ್ಶನ್ ಜೊತೆಗೂ ಸ್ಕ್ರೀನ್ ಶೇರ್ ಮಾಡಿದ್ದಾರೆ. ಗಿಲ್ಲಿ ನಟ ಕೂಡ ಇಲ್ಲಿ ಸಖತ್ ಡೈಲಾಗ್ ಹೊಡೆದಿದ್ದಾರೆ. ಲಕ್ಷ್ಮಿಬಾರಮ್ಮ ಸೀರಿಯಲ್ನ ಚಂದು ಗೌಡ ಸಹ ಡೆವಿಲ್ ರೋಲ್ ರಿವೀಲ್ ಮಾಡಿದ್ದಾರೆ. ಈ ಎಲ್ಲ ಕಲಾವಿದರ ಇನ್ನಷ್ಟು ವಿವರ ಇಲ್ಲಿದೆ ಓದಿ.
Toxic Movie: ಟಾಕ್ಸಿಕ್ 90% ಶೂಟಿಂಗ್ ಕಂಪ್ಲೀಟ್! 6 ಭಾಷೆಗಳಲ್ಲಿ ಯಶ್ ಡಬ್ಬಿಂಗ್
ಟಾಕ್ಸಿಕ್ ಚಿತ್ರದ ಶೂಟಿಂಗ್ 90% ಮುಗಿದು, ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ಮೊದಲ ಬಾರಿಗೆ 6 ಭಾಷೆಗಳಲ್ಲಿ ಡಬ್ಬಿಂಗ್ ಮಾಡುತ್ತಿದ್ದಾರೆ.
52ನೇ ವಯಸ್ಸಿನಲ್ಲಿ 62 ವರ್ಷದ ಸಂಜಯ್ ಮಿಶ್ರಾ ಜೊತೆ 2ನೇ ಮದುವೆಯಾದ್ರಾ ಮಹಿಮಾ ಚೌಧರಿ ?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಸುದ್ದಿಗಾಗಿ ಎಲ್ಲರು ಪತ್ರಿಕೆ ಮತ್ತು ಟಿವಿ ಮಾಧ್ಯಮಗಳ ಮೇಲೆ ಅವಲಂಬಿತರಾಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್ ಮೂಲಕವೇ ಎಲ್ಲ ಸುದ್ದಿಗಳು ತಲುಪುತ್ತಿವೆ. ಆದರೆ.. ಹೀಗೆ ತಲುಪುವ ಈ ಸುದ್ದಿಗಳಲ್ಲಿ ಸತ್ಯ ಯಾವುದು..? ಸುಳ್ಳು ಯಾವುದು.. ? ಎಂದು ಫ್ಯಾಕ್ಟ್ ಚೆಕ್... ಮಾಡುತ್ತಾ
Devil Movie: ಡೆವಿಲ್ ಕ್ಯಾರೆಕ್ಟರ್ ಏನು ಗೊತ್ತಾ? ರಚನಾ ರೈ ಡೈಲಾಗ್ನಲ್ಲಿ ಸಿಕ್ತು ಹಿಂಟ್
ಡೆವಿಲ್ ಚಿತ್ರದಲ್ಲಿ ದರ್ಶನ್ ಪಾತ್ರ ಹೇಗೆ ಇರುತ್ತದೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಾಯಕ ರಚನಾ ರೈ ಮತ್ತು ಚಂದು ಗೌಡ ಈ ಒಂದು ವಿಷಯವನ್ನ ರಿವೀಲ್ ಮಾಡಿದ್ದಾರೆ. ಎಲ್ಲಿ ಯಾವಾಗ ಅನ್ನುವ ವಿವರ ಇಲ್ಲಿದೆ ಓದಿ.
ಅಬ್ಬಬ್ಬಾ.. ಲೇಡಿ ಫ್ಯಾನ್ಸ್ ಮನಸಿಗೆ ಕಚಗುಳಿ ಇಟ್ಟ ಡೆವಿಲ್! ದರ್ಶನ್ ಲುಕ್ಸ್ ಒಂದಕ್ಕಿಂದ ಒಂದು ಸೂಪರ್
Devil Movie: ನಟ ದರ್ಶನ್ ಅವರ ಡೆವಿಲ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಇದೀಗ ಟ್ರೈಲರ್ ಸಖತ್ ಸೌಂಡ್ ಮಾಡುತ್ತಿದ್ದು ಇದರಲ್ಲಿ ದರ್ಶನ್ ಸ್ಟೈಲಿಷ್ ಲುಕ್ಸ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಡೆವಿಲ್ ಚಿತ್ರದ ಟ್ರೈಲರ್ ಹೇಗಿದೆ? ಹೈಲೈಟ್ಸ್ ಏನು? ವಿವರವಾದ ವಿಮರ್ಶೆ ಇಲ್ಲಿದೆ
ಡೆವಿಲ್ ಚಿತ್ರದ ಟ್ರೈಲರ್ ಹೇಗಿದೆ. ಈ ಟ್ರೈಲರ್ ಅಲ್ಲಿ ಇರೋ ವಿಶೇಷತೆ ಏನು. ದರ್ಶನ್ ಹೇಗೆ ಕಾಣಿಸುತ್ತಾರೆ. ಚಿತ್ರದ ಬಗ್ಗೆ ಟ್ರೈಲರ್ ಹೇಗೆಲ್ಲ ಕುತೂಹಲ ಮೂಡಿಸುತ್ತಿದೆ. ಈ ಎಲ್ಲವನ್ನ ಹೇಳುವ ಒಂದು ಟ್ರೈಲರ್ ರಿವ್ಯೂ ಸ್ಟೋರಿ ಇಲ್ಲಿದೆ ಓದಿ.
'ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ನಾನು ಬರ್ತಿದ್ದೀನಿ ಚಿನ್ನ'! ಎಂದ ದರ್ಶನ್
Devil Trailer Released: ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಹೇಗಿದೆ ಝಲಕ? ಅಬ್ಬರಿಸಿದ್ರಾ ದರ್ಶನ್?
Akhanda 2: ಬಾಲಯ್ಯ ಸಿನಿಮಾ 'ಅಖಂಡ 2' ಮುಂದೂಡಿಕೆ ಏಕೆ? ಮಹೇಶ್ ಬಾಬುವಿನ 2 ಸಿನಿಮಾ ಕಾರಣ?
ಎಲ್ಲಾ ಸರಿಯಾಗಿ ಇದ್ದಿದ್ದರೆ ಈಗಾಗಲೇ ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2' ಸಿನಿಮಾ ರಿಲೀಸ್ ಆಗಬೇಕಿತ್ತು. ಈ ಸಿನಿಮಾ ನೋಡುವುದಕ್ಕೆ ಬಾಲಯ್ಯ ಅಭಿಮಾನಿಗಳು ಮುಗಿಬಿದ್ದಿದರು. ನಿನ್ನೆಯ (ಡಿಸೆಂಬರ್ 4) ಪೇಯ್ಡ್ ಪ್ರೀಮಿಯರ್ಗೆ ನೋಡುವುದಕ್ಕೆ ಟಿಕೆಟ್ಗಳನ್ನು ಖರೀದಿ ಮಾಡಿದ್ದರು. ಇನ್ನೇನು ಸಿನಿಮಾವನ್ನು ಕಣ್ತುಂಬಿಕೊಂಡೇ ಬಿಡುತ್ತೇವೆ ಎಂದುಕೊಂಡಿದ್ದರಿಗೆ ನಿರಾಸೆಯಾಗಿದೆ. 'ಅಖಂಡ 2' ಸಿನಿಮಾವನ್ನು 14 ರೀಲ್ಸ್ ನಿರ್ಮಾಣ ಮಾಡಿತ್ತು. 'ಅಖಂಡ'

19 C