ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಹೃದಯಕ್ಕೆ ಮಾತ್ರವಲ್ಲದೇ ಕಣ್ಣುಗಳಿಗೂ ಹಾನಿಯುಂಟಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾದರೆ ಕೆಲವು ಲಕ್ಷಣಗಳು ಕಣ್ಣುಗಳಲ್ಲಿಯೂ ಕಂಡು ಬರುತ್ತವೆ.
128 ಕೆಜಿ ತೂಕವಿದ್ದ ಮಹಿಳೆಯೊಬ್ಬರು ಡಯಟ್ ಮತ್ತು ವ್ಯಾಯಾಮದಿಂದ ತೂಕ ಇಳಿಕೆಯಾಗದ ಕಾರಣ ಮತ್ತು ಬಿಎಂಐ 30ಕ್ಕಿಂತ ಹೆಚ್ಚಿದ್ದ ಕಾರಣ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದರು. ಶಸ್ತ್ರಚಿಕಿತ್ಸೆಯ ಬಳಿಕ 18 ತ
ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರದಲ್ಲಿ ಜಗಳ ಆಗಿದೆ. ರಘು ಒಂದು ಪದ ಬಳಕೆ ಮಾಡಿದ್ದಾರೆ. ಅದರಿಂದ ಅಶ್ವಿನಿ ಗೌಡ ರೊಚ್ಚಿಗೆದ್ದಿದ್ದು ಇದೆ. ರಜತ್ ಕೂಡ ಇದೇ ಪದವನ್ನ ಬಳಕೆ ಮಾಡುತ್ತಾರೆ. ಈ ಪದ ಬಳಕೆ ಮತ್ತು ಇತರ ವಿವರದ ಒಂದು ಸ್ಟೋರಿ
ಬಹುತೇಕ ಮಂದಿ ವಿಟಮಿನ್ ಡಿ ಕೊರತೆಯ ಸಮಸ್ಯೆಗೆ ಪರಿಹಾರ ಮಾಂಸಹಾರ ಸೇವನೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ. ಸಸ್ಯಾಹಾರಿಗಳೂ ಕೂಡ ಈ ಪೋಷಕಾಂಶ ದೊರೆಯುವ ಆಹಾರವನ್ನು ಸೇವಿಸಬಹುದು. ಉದಾಹರಣೆಗೆ ಅಣಬೆ, ಕಿತ್ತಳೆ, ಕಲ್ಲಂಗಡಿ, ಬಾಳೆ
ಕೇವಲ ಜೀರಿಗೆ ನೀರು ಕುಡಿಯುವುದರಿಂದ ನಿಜವಾಗಲೂ ತೂಕ ಕಡಿಮೆಯಾಗುತ್ತಾ? ಅಥವಾ ಇದು ಕೇವಲ ಒಂದು ಮಿಥ್ಯೆಯೇ?ತಜ್ಞರು ಮತ್ತು ವೈದ್ಯಕೀಯ ಸಂಶೋಧನೆಗಳು ಏನು ಹೇಳುತ್ತವೆ? ಜೀರಿಗೆ ನೀರು ಆರೋಗ್ಯಕ್ಕೆ ಒಳ್ಳೆಯದೇನೋ ಹೌದು, ಆದರೆ ಅದನ್
ಪ್ರೊಟೀನ್ ಭರಿತ Breakfast Recipeಗಳು ಬೆಳಗಿನ ಉಪಹಾರಕ್ಕೆ ಉತ್ತಮ ಆಯ್ಕೆ, Blueberry, Peanut Butter, Chia Pudding, Greek Yogurt, Palak Mushroom Quiche, Peaches Overnight Oats ಸೇರಿವೆ.
ನೀವು ಡಯಟ್ ಮಾಡುತ್ತಿದ್ದೀರಾ? ಝೀರೋ ಶುಗರ್ ಮತ್ತು ಡಯಟ್ ಸೋಡಾ ಎರಡರ ನಡುವಿನ ವ್ಯತ್ಯಾಸ ಇಲ್ಲಿದೆ ನೋಡಿ.
Eggs: ಬಿಳಿ ಮತ್ತು ಕಂದು ಮೊಟ್ಟೆ ನಡುವೆ ನಡೆಯುತ್ತದೆ ಗೋಲ್ಮಾಲ್. ಈ ಮಹಾಮೋಸವನ್ನು ಕಂಡು ಹಿಡಿಯುದು ಹೇಗೆ ಗೊತ್ತಾ?
ಬಾಲಿವುಡ್ ನಟ ಸಲ್ಮಾನ್ ಖಾನ್ ಬಗ್ಗೆ ಕೇಳಿದರೆ ಮೊದಲಿಗೇ ನೆನಪಾಗುವುದು ಅವರ ಸ್ಟಾರ್ಡಮ್ ಮತ್ತು ಫಿಟ್ನೆಸ್. ಪರದೆಮೇಲಿನ ಧೈರ್ಯಕ್ಕೆ ಹೆಸರುವಾಸಿಯಾದ ಭಾಯಿಜಾನ್ ಅವರು ನಿಜ ಜೀವನದಲ್ಲಿ ದೀರ್ಘಕಾಲ ಅನಾರೋಗ್ಯ ಸಮಸ್ಯೆಯೊಂದರ ವ
Sleeping Tips: ಹಾಸಿಗೆಯ ಕೆಳಗೆ ಅಡುಗೆ ಸೋಡಾ ಹಾಕಿದರೆ ಏನಾಗುತ್ತೆ ಗೊತ್ತಾ? ಈ ರಹಸ್ಯ ತಿಳಿದರೆ ನೀವು ಇಂದು ರಾತ್ರಿಯೇ ಪ್ರಯತ್ನಿಸುವಿರಿ! ಇಲ್ಲಿದೆ ಆ ಕುರಿತ ಅಚ್ಚರಿಯ ಮಾಹಿತಿ:
IMBD 2025ರ ಟಾಪ್ 10 ಜನಪ್ರಿಯ ನಟ, ನಟಿಯರ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆದಿದ್ದಾರೆ. ಜೊತೆಗೆ ನಟಿ ರುಕ್ಮಿಣಿ ವಸಂತ್ ಕೂಡ ಇದೇ ಪಟ್ಟಿಯಲ್ಲಿದ್ದಾರೆ.
Bathroom Hygiene: ನಮ್ಮ ಮನೆಯ ಅತ್ಯಂತ ಖಾಸಗಿ ಜಾಗವಾದ ಸ್ನಾನಗೃಹವೇ ಕೆಲವೊಮ್ಮೆ ಅತ್ಯಂತ ಅಪಾಯಕಾರಿ ಬ್ಯಾಕ್ಟೀರಿಯಾಗಳ ಆಗರವಾಗಿರುತ್ತದೆ. ಶೌಚಾಲಯದ ಮುಚ್ಚಳವನ್ನು ಮೇಲೆ ಬಿಟ್ಟು ಫ್ಲಶ್ ಮಾಡಿದರೆ ಏನಾಗುತ್ತದೆ? ಹಲ್ಲುಜ್ಜುವ ಬ್ರಷ್ ಶೌ
ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯ ಡೇ-ನೈಟ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಮಾರ್ನಸ್ ಲ್ಯಾಬುಶೇನ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.
ಡೆವಿಲ್ ಚಿತ್ರದ ಟ್ರೈಲರ್ಗೆ ಮಿಲಿಯನ್ ಗಟ್ಟಲೆ ವೀವ್ಸ್ ಬಂದಿವೆ. ಲಕ್ಷ ಲಕ್ಷ ಲೈಕ್ಸ್ ಬಂದಿವೆ. ಕಾಮೆಂಟ್ ಬಾಕ್ಸ್ ಅಲ್ಲಿ ಕಾಂಪ್ಲಿಮೆಂಟ್ಗಳೇ ಬಂದಿವೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್-11 ಹೇಗಿರಲಿದೆ? ಆಡುವ ಹನ್ನೊಂದರ ಬಳಗದಿಂದ ಯಾರೆಲ್ಲಾ ಔಟ್?, ಯಾರಿಗೆ ಸ್ಥಾನ? ಎಂಬುದುರ ಬಗ್ಗೆ ಇಲ್ಲಿದೆ ಕಂಪ್ಲೀಟ್ ರಿ
Devil Trailer: ದರ್ಶನ್ ಡೆವಿಲ್ ಅಬ್ಬರಕ್ಕೆ ಚಿತ್ರಮಂದಿರಗಳೆಲ್ಲ ಸಿಂಗಾರ ಗೊಳ್ತಿವೆ. ಈ ಮಧ್ಯೆ ಡೆವಿಲ್ ಟ್ರೈಲರ್ ಲಾಂಚ್ ಆದ ಖುಷಿಯಲ್ಲಿ ಫ್ಯಾನ್ಸ್ ಸಂಭ್ರಮಾಚರಣೆ ಮುಳುಗಿದ್ದಾರೆ. ಅತ್ತ ತಮಿಳುನಾಡು ಗಡಿಭಾಗದಲ್ಲೂ ಡೆವಿಲ್ ಹವಾ ಶುರು
ಶನಿವಾರ ವಿಶಾಖಪಟ್ಟಣಂನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್
Zaid Khan: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬೆಂಗಳೂರಿಗೆ ಬಂದಿದ್ದ ಸಮಯದಲ್ಲಿ ಸಾರ್ವಜನಿಕವಾಗಿ ಮಧ್ಯದ ಬೆರಳು ತೋರಿಸಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು ಇದೀಗ ಈ ಕುರಿತಾಗಿ ಝೈದ್ ಖಾನ್ ಸ್ಪಷ್ಟನೆ ನೀಡಿದ್ದಾರೆ
ನಾನು ಬದಲಾಗಿದ್ದೇನೆ. ನನಗೊಂದು ಚಾನ್ಸ್ ಕೊಡ್ರೋ. ನೀವು ಹೇಳಿದಾಗ ಬರುವೆ. ನೀವು ಕೇಳಿದಾಗ ಶಾಟ್ ಕೊಡುವೆ. ಹೀಗೆ ಹುಚ್ಚ ವೆಂಕಟ್ ಹೇಳಿಕೊಂಡಿದ್ದಾರೆ. ಅಪ್ಪ ಹೋದ್ಮೇಲೆ ನಾನು ಬದಲಾಗಿದ್ದೇನೆ ಕಣ್ರೋ ಅಂತಲೂ ಹೇಳಿದ್ದಾರೆ. ಇವರ ಮಾ
ಪಲಾಶ್ ಮುಚ್ಚಲ್ ಅವರೊಂದಿಗಿನ ವಿವಾಹ ಮುಂದೂಡಲ್ಪಟ್ಟ ನಂತರ ಸ್ಮೃತಿ ಮಂಧಾನಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೊದಲ ಬಾರಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಸ್ಮೃತಿ ಮಂಧಾನ ಅಭಿಮಾನಿಗಳು ಶಾಕ
Indulekha: ಸಮಾಜ ಏನೇ ಮಾತಾಡಿದ್ರೂ ತಲೆಕೆಡಿಸಿಕೊಳ್ಳದೆ, ತಮ್ಮ ಗುರಿ (Goal) ಕಡೆ ನಡೆದ ಇವರ ಸ್ಟೋರಿ, ಕಷ್ಟದಲ್ಲಿರೋ ಎಷ್ಟೋ ಮಹಿಳೆಯರಿಗೆ ಪಾಠ ಆಗುತ್ತೆ. ಬನ್ನಿ, ನೋವನ್ನೇ ಮೆಟ್ಟಿ ನಿಂತ ಆ ಲೇಡಿ ಟೈಗರ್ ಕಥೆ ಏನು ಅಂತ ನೋಡೋಣ.
Bathroom: ಮನೇಲಿ ಕಮೋಡ್ (Commode) ಇದ್ರೆ, ಅದನ್ನ ಯೂಸ್ ಮಾಡಿದ್ಮೇಲೆ ಮುಚ್ಚಿ ಫ್ಲಶ್ (Flush) ಮಾಡ್ಬೇಕಾ? ಅಥವಾ ಹಾಗೇ ಬಿಡ್ಬೇಕಾ? ಅನ್ನೋ ಪ್ರಶ್ನೆ ಎಲ್ರಿಗೂ ಕಾಡೇ ಕಾಡುತ್ತೆ. ಎಕ್ಸ್ಪರ್ಟ್ಸ್ ಏನೋ ಮುಚ್ಚೇ ಫ್ಲಶ್ ಮಾಡಿ ಅಂತಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಮೊದಲ ಪಂದ್ಯದ ಟಿಕೆಟ್ ಖರೀದಿಸಲು ಜಮಾಯಿಸಿದ ಸಾವಿರಾರು ಅಭಿಮಾನಿಗಳ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
Bananas: ಬಾಳೆಹಣ್ಣಲ್ಲಿರೋ ಕಾರ್ಬೋಹೈಡ್ರೇಟ್ಸ್ (Carbohydrates), ಫೈಬರ್ (Fiber) ಮತ್ತೆ ಪೊಟ್ಯಾಷಿಯಂ (Potassium) ನಮ್ಮ ಬಾಡಿ (Body) ಮೇಲೆ ಹೇಗೆ ಕೆಲ್ಸ ಮಾಡುತ್ತೆ ಅನ್ನೋ ಕನ್ಫ್ಯೂಷನ್ ನಿಮಗೂ ಇದ್ರೆ ಈ ಸ್ಟೋರಿ ನಿಮಗಾಗಿಯೇ ಬರೆದಿರೋದು.
ಈ ಯಾವುದೇ ರೋಗಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಕಿಡ್ನಿ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿದರೆ ಸೂಕ್ತ ಚಿಕಿತ್ಸೆಯಿಂದ ಅದನ್ನು ನಿಯಂತ್ರಿಸಲು ಸಾಧ್ಯವಿ
ಮೈಕ್ರೋವೇವ್ ಓವನ್ನಲ್ಲಿ ತಯಾರಿಸಿದ ಆಹಾರದಿಂದ ಕ್ಯಾನ್ಸರ್ ಅಪಾಯವಿಲ್ಲ, ಮಾನದಂಡಗಳ ಪ್ರಕಾರ ಬಳಸಿದರೆ ಸುರಕ್ಷಿತ. ತಜ್ಞರ ಸಲಹೆ ಪಡೆಯುವುದು ಅಗತ್ಯ.
Aryan Khan: ಶಾರೂಕ್ ಖಾನ್ ಮಗ ಆರ್ಯನ್ ಖಾನ್ ವಿರುದ್ದ ದೂರು ದಾಖಲಾಗಿದೆ. ಇದರ ಮುಂದುವರಿದ ಭಾಗದಂತೆ ಆರ್ಯನ್ ಖಾನ್ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ, ವಾಷಿಂಗ್ಟನ್ ಸುಂದರ್ ಅವರಿಗೆ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬೆಂಬಲ ವ್ಯಕ್ತಪಡಿಸಿದ್ದು, ತಂಡದಲ್ಲಿ ಸುಂದರ್ ಅವರ ಪ
ನಡಿಗೆಯ ಮೂಲಕ ದೈನಂದಿನ ವ್ಯಾಯಾಮವನ್ನು ಉತ್ತೇಜಿಸುವ ಅವರು ಈ ವಿಧಾನವು ಉತ್ತಮ ಆರೋಗ್ಯ ಫಲಿತಾಂಶಗಳಿಗಾಗಿ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಬೇಕು ಎಂದು ಅವರು ಹೇಳುತ್ತಾರೆ.
ಈ ಗಿಡಮೂಲಿಕೆಯನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದು ಕೇವಲ ರುಚಿಗಾಗಿ ಮಾತ್ರವಲ್ಲ, ನಮ್ಮ ಒಟ್ಟಾರೆ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಕೂಡ ಅತ್ಯಗತ್ಯ.
ಕೋರ್ಟ್ ಓಕೆ ಅಂತ ಹೇಳಿದ್ರೂ ದರ್ಶನ್ಗೆ ಟಿವಿ ಸಿಕ್ಕಿಲ್ವಾ? ಜೈಲಾಧಿಕಾರಿಗಳ ನಿರ್ಧಾರ ಏನು? ದರ್ಶನ್ಗೆ ಟಿವಿ ಹಾಕಿಸಿಕೊಡ್ತಾರಾ?
Akhanda 2: ಬಾಲಯ್ಯ ನಟನೆಯ ‘ಅಖಂಡ 2’ ಸಿನಿಮಾ ಇಂದು ಅದ್ಧೂರಿಯಾಗಿ ಬಿಡುಗಡೆ ಆಗಬೇಕಿತ್ತು. ಲಕ್ಷಾಂತರ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಆದರೆ ಇದ್ದಕಿದ್ದ ಹಾಗೆ ಸಿನಿಮಾದ ಬಿಡುಗಡೆ ರದ್ದಾಗಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಎಂಗೇಜ್ ಮೆಂಟ್ ನಂತರ ಮದುವೆ ತಯಾರಿ, ಶಾಪಿಂಗ್ ಜೋರಾಗಿದೆ. ಈ ಮಧ್ಯೆ ನಟಿ ಬ್ಯುಸಿಯಾಗಿದ್ದಾರೆ.
ಸುಮಾರು ಸಿನಿಮಾಗಳಲ್ಲಿ ಈ ನಟ ನಟಿಸಿದ್ರೂ ಕೂಡ ಪರ್ದೇಸ್ ಕೊಟ್ಟ ಖ್ಯಾತಿ ಮತ್ತ್ಯಾವ ಸಿನಿಮಾಗಳು ನೀಡಿಲ್ಲ. ಆಮೇಲೆ ಅಪೂರ್ವ್ ನಿಧಾನವಾಗಿ ಬಾಲಿವುಡ್ನಿಂದ ಕೂಡ ದೂರವಾದ್ರು.
ವೆಸ್ಟ್ ಇಂಡೀಸ್ನ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಐಪಿಎಲ್ನಿಂದ ಹಠಾತ್ ನಿವೃತ್ತಿಯ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಬಿಗ್ ಬಾಸ್ ಮನೆಯ ಮಂದಿ ರಕ್ಷಿತಾ ಶೆಟ್ಟಿ ಮೇಲೆ ಮುಗಿ ಬಿದ್ದಂತೆ ಇದೆ. ರಕ್ಷಿತಾ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರಿಗೂ ಬೇಸರ ಇದ್ದೇ ಇರುತ್ತದೆ. ಅದನ್ನೆ ಈಗ ಎಲ್ಲರೂ ಹೊರಗೆ ಹಾಕಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಡೆವಿಲ್ ಚಿತ್ರದಲ್ಲಿ ರಚನಾ ರೈ ಪಾತ್ರ ಏನು ಅನ್ನೋದು ರಿವೀಲ್ ಆಗಿದೆ. ಮಹೇಶ್ ಮಾಂಜ್ರೇಕರ್ ಪಾತ್ರದ ಖದರ್ ಗೊತ್ತಾಗಿದೆ. ಶೋಭರಾಜ್, ಗಿಲ್ಲಿ ನಟ ಹೀಗೆ ಚಿತ್ರದಲ್ಲಿರೋ ಕೆಲವು ಪಾತ್ರಗಳ ಇಂಟ್ರಸ್ಟಿಂಗ್ ವಿಷಯ ಗೊತ್ತಾಗಿದೆ. ಆ ಎಲ್ಲ
ಡೆವಿಲ್ ಚಿತ್ರದಲ್ಲಿ ಖಡಕ್ ಡೈಲಾಗ್ ಇವೆ. ಚಿತ್ರದ ಟ್ರೈಲರ್ ಅಲ್ಲಿ ಇದು ರಿವೀಲ್ ಆಗಿದೆ. ಯಾವೆಲ್ಲ ಡೈಲಾಗ್ ಇವೆ ಅನ್ನೋ ಒಂದು ಸ್ಟೋರಿ ಇಲ್ಲಿದೆ ಓದಿ.
ಅನೇಕ ಜನರು ತಮ್ಮ ಒಂದು ಕಾಲನ್ನ ಹಾಸಿಗೆಯಿಂದ ಹೊರಗಿಟ್ಟುಕೊಂಡು ಮಲಗುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಇದರ ಹಿಂದಿನ ಕಾರಣ ಏನು ಗೊತ್ತಾ?
ಕೆಳ ಕ್ರಮಾಂಕದಲ್ಲಿ ಆಡಲು ಆಟಗಾರರ ಕೊರತೆಯಿಂದಾಗಿ ಅಗ್ರ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಭಾರತಕ್ಕೆ ಸರಿಯಾದ ಫಿನಿಷರ್ ಸಿಗುತ್ತಿಲ್ಲ. ಹಾರ್ದಿಕ್ ಪಾಂಡ್ಯ ಆ ಸಮಸ್ಯೆಯನ್ನು ಪರಿಹರಿಸುತ್ತಿದ್ದರು. ಆದರೆ ಅವರು ಗಾಯ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಶನಿವಾರ ನಿಗದಿಯಾಗಿದೆ. ಈ ಪಂದ್ಯಕ್ಕೂ ಮುನ್ನ ಇಬ್ಬರು ದಕ್ಷಿಣ ಆಫ್ರಿಕಾದ ಆಟಗಾರರು ಗಾಯಗೊಂಡಿದ್ದಾರೆ.
ಸಾಲು ಸಾಲು ಸಿನಿಮಗಳು ತೆರೆಗೆ ಬರ್ತಿರೋ ಸಮಯದಲ್ಲಿ ಡೆವಿಲ್ ಸಿನಿಮಾಕ್ಕೆ ದರ್ಶನ್ ಲಕ್ಕಿ ಥಿಯೇಟರ್ ಸಿಕ್ಕಿದ್ದು, ಆ ಚಿತ್ರಮಂದಿರದಲ್ಲಿ ದಾಸನ ಸಿನಿಮಾಗಳು ಮಾಡಿರೋ ದಾಖಲೆಯೇನು ಕಡಿಮೆಯಿಲ್ಲ.
ಕಾಮಾಸಕ್ತಿಯು ವ್ಯಕ್ತಿಯ ನೈಸರ್ಗಿಕ ಲೈಂಗಿಕ ಬಯಕೆಯಾಗಿದೆ. ಇದು ಹಾರ್ಮೋನುಗಳು, ನರಪ್ರೇಕ್ಷಕಗಳು, ಮನಸ್ಥಿತಿ, ಒತ್ತಡ, ದೈಹಿಕ ಆರೋಗ್ಯ, ಸಂಬಂಧದಲ್ಲಿನ ಭಾವನಾತ್ಮಕ ಸಂಪರ್ಕದಂತಹ ಹಲವು ಅಂಶಗಳಿಂದ ನಿರ್ಧರಿಸಲ್ಪಡುತ್ತದೆ. ಪ್ರತ
ಟ್ರೈಲರ್ ನಲ್ಲಿ ಕಥೆಯ ಗುಟ್ಟು ಬಿಡ್ಕೊಡುವ ಯಾವ ಮುಲಾಜಿಗೂ ನಿರ್ದೇಶಕ ಪ್ರಕಾಶ್ ವೀರ್ ಬಿದ್ದಿಲ್ಲ.. ಈ ಸಿನಿಮಾ ಎಕ್ಸ್ ಪೆಕ್ಟೇಷನ್ ಕ್ರಿಯೇಟ್ ಮಾಡಿರೋದೆ ಒನ್ ಅಂಡ್ ಓನ್ಲಿ ದರ್ಶನ್ ಹೆಸರಲ್ಲಿ.
ಆದಿ ಲಕ್ಷ್ಮಿ ಪುರಾಣ ಈ ತಿಂಗಳಿಂದಲೇ ಜೀ ಕನ್ನಡದಲ್ಲಿ ಆರಂಭವಾಗಲಿದ್ದು ರಜನೀಶ್ ಮತ್ತು ಆಶಾ ಅಯ್ಯನಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಡೆಂಗ್ಯೂ ಸಮಯದಲ್ಲಿ ಮೇಕೆ ಹಾಲು ಅಥವಾ ಪಪ್ಪಾಯಿ ಎಲೆ ಜ್ಯೂಸ್ ಪ್ಲೇಟ್ಲೆಟ್ ಹೆಚ್ಚಿಸುವುದಿಲ್ಲ ಎಂದು ಡಾ. ರೋಹಿತ್ ಕಪೂರ್ ಹಾಗೂ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಸ್ಪಷ್ಟಪಡಿಸಿದ್ದಾರೆ.
Darshan: ಇಷ್ಟು ದಿನ ಟಿವಿ ಕೇಳದ ದರ್ಶನ್ ಈಗ ಟಿವಿ ಬೇಕು ಅಂತ ಜಡ್ಜ್ ಬಳಿ ಕೇಳಿದ್ದೇಕೆ? ಇದರ ಹಿಂದಿನ ಕಾರಣ ಏನಿರಬಹುದು?
ಬೆಂಗಳೂರು ಅಶೋಕನಗರ ಪಬ್ ನಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ದುರ್ವರ್ತನೆ ಸಂಬಂಧಿಸಿ ಹಿಂದೂ ಮುಖಂಡ ಆರೋಪ ಮಾಡಿದ್ದಾರೆ.
ಡೆವಿಲ್ ಚಿತ್ರದಲ್ಲಿ ವಿನಯ್ ಗೌಡ ನಟಿಸಿದ್ದಾರೆ. ದರ್ಶನ್ ಜೊತೆಗೂ ಸ್ಕ್ರೀನ್ ಶೇರ್ ಮಾಡಿದ್ದಾರೆ. ಗಿಲ್ಲಿ ನಟ ಕೂಡ ಇಲ್ಲಿ ಸಖತ್ ಡೈಲಾಗ್ ಹೊಡೆದಿದ್ದಾರೆ. ಲಕ್ಷ್ಮಿಬಾರಮ್ಮ ಸೀರಿಯಲ್ನ ಚಂದು ಗೌಡ ಸಹ ಡೆವಿಲ್ ರೋಲ್ ರಿವೀಲ್ ಮಾಡ
ಪರ್ಫ್ಯೂಮ್ ಸಂಗ್ರಹಕ್ಕೆ ಗಾಜಿನ ಬಾಟಲಿ ಅತ್ಯುತ್ತಮ ಆಯ್ಕೆ, ಇದು ಪರಿಮಳವನ್ನು ಉಳಿಸುವುದರೊಂದಿಗೆ ರಾಸಾಯನಿಕ ಪ್ರತಿಕ್ರಿಯೆಯನ್ನು ತಡೆಯುತ್ತದೆ ಮತ್ತು ಪ್ರೀಮಿಯಂ ನೋಟ ನೀಡುತ್ತದೆ. ಎಂದಿಗೂ ಪರ್ಫ್ಯೂಮ್ ಪ್ಲಾಸ್ಟಿಕ್ ಬಾಟ
ಟಾಕ್ಸಿಕ್ ಚಿತ್ರದ ಶೂಟಿಂಗ್ 90% ಮುಗಿದು, ಡಿಸೆಂಬರ್ನಲ್ಲಿ ಪೂರ್ಣಗೊಳ್ಳಲಿದೆ. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಯಶ್ ಮೊದಲ ಬಾರಿಗೆ 6 ಭಾಷೆಗಳಲ್ಲಿ ಡಬ್ಬಿಂಗ್ ಮಾಡುತ್ತಿದ್ದಾರೆ.
ವಿಶೇಷವಾಗಿ ಚಳಿಗಾಲದಲ್ಲಿ ಬೆಳಗ್ಗಿನ ಬೆಳಕು ಕಡಿಮೆಯಾಗುವುದರಿಂದ ಮೆಲಟೋನಿನ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದು ದಿನದಲ್ಲಿ ಅಲಸ್ಯ, ಮನೋಭಾವದ ಬದಲಾವಣೆ, ಹಾಗೂ ರಾತ್ರಿ ಸರಿಯಾಗಿ ನಿದ್ರೆ ಬಾರದಿ
ಡೆವಿಲ್ ಚಿತ್ರದಲ್ಲಿ ದರ್ಶನ್ ಪಾತ್ರ ಹೇಗೆ ಇರುತ್ತದೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಾಯಕ ರಚನಾ ರೈ ಮತ್ತು ಚಂದು ಗೌಡ ಈ ಒಂದು ವಿಷಯವನ್ನ ರಿವೀಲ್ ಮಾಡಿದ್ದಾರೆ. ಎಲ್ಲಿ ಯಾವಾಗ ಅನ್ನುವ ವಿವರ ಇಲ್ಲಿದೆ ಓದಿ.
Devil Movie: ನಟ ದರ್ಶನ್ ಅವರ ಡೆವಿಲ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಇದೀಗ ಟ್ರೈಲರ್ ಸಖತ್ ಸೌಂಡ್ ಮಾಡುತ್ತಿದ್ದು ಇದರಲ್ಲಿ ದರ್ಶನ್ ಸ್ಟೈಲಿಷ್ ಲುಕ್ಸ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಡೆವಿಲ್ ಚಿತ್ರದ ಟ್ರೈಲರ್ ಹೇಗಿದೆ. ಈ ಟ್ರೈಲರ್ ಅಲ್ಲಿ ಇರೋ ವಿಶೇಷತೆ ಏನು. ದರ್ಶನ್ ಹೇಗೆ ಕಾಣಿಸುತ್ತಾರೆ. ಚಿತ್ರದ ಬಗ್ಗೆ ಟ್ರೈಲರ್ ಹೇಗೆಲ್ಲ ಕುತೂಹಲ ಮೂಡಿಸುತ್ತಿದೆ. ಈ ಎಲ್ಲವನ್ನ ಹೇಳುವ ಒಂದು ಟ್ರೈಲರ್ ರಿವ್ಯೂ ಸ್ಟೋರಿ ಇಲ್
ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಕಿಡ್ನಿ ಸ್ಟೋನ್ ಉಂಟಾಗಬಹುದು ಎಂದು ಹೇಳಲಾಗುತ್ತದೆ. ಸಾಕಷ್ಟು ಮಂದಿ ಸಹ ಇದನ್ನು ನಿಜವೆಂದು ಭಾವಿಸುತ್ತಾರೆ. ಆದರೆ ಇದು ನಿಮ್ಮ ತಪ್ಪು ಕಲ್ಪನೆ. ಸದ್ಯ ಈಗ ಎದ್ದಿರುವ ಪ್ರಶ್ನೆಯೆಂದರೆ, ಪಾಲ
Devil Trailer Released: ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಹೇಗಿದೆ ಝಲಕ? ಅಬ್ಬರಿಸಿದ್ರಾ ದರ್ಶನ್?
ನಾನು 3 ವರ್ಷದಿಂದ ಸಕ್ರೀಯವಾಗಿ ಕೃಷಿ ಕೂಡ ಮಾಡ್ತಿದ್ದೆ.ಮನೆಯಲ್ಲಿ ಸಿಕ್ಕಿದ್ದ ಹಣ ಕೃಷಿಯಿಂದ ಬಂದ ಲಾಭ. ನಾನು ಪ್ರಾಣಿಗಳನ್ನೂ ಮಾರಾಟ ಮಾಡಿದ್ದೀನಿ ಎಂದ ದರ್ಶನ್ ಅಭಿಮಾನಿಗಳು ಹಣ ಕೊಟ್ಟ ಬಗ್ಗೆಯೂ ಮಾತಾಡಿದ್ದಾರೆ.
Darshan Update: ಡಿಸೆಂಬರ್ 4ರಂದು ಕೋರ್ಟ್ ಆ ಒಂದು ಸೂಚನೆ ಕೊಟ್ಟಾಗಿನಿಂದ ಡಿಗ್ಯಾಂಗ್ ಜೈಲಿನಲ್ಲಿ ಅದೊಂದೇ ಪ್ರಶ್ನೆಯನ್ನು ಕೇಳ್ತಿದ್ದಾರಂತೆ. ಏನದು?
ದಿ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಹಿಟ್ ಆಗಿದೆ. ಮೊದಲ ವಾರವೇ ಉತ್ತಮ ಪ್ರದರ್ಶನ ಕಂಡಿದೆ. 35 ದೇಶದಲ್ಲಿ ಟಾಪ್-5 ಟ್ರೆಂಡಿಂಗ್ ಅಲ್ಲೂ ಇದೆ. ಶೇಕಡ 96 ರಷ್ಟು ರೀಚ್ ಕೂಡ ಆಗಿದೆ. ಈ ಸರಣಿಯ ಅಧಿಕೃತ ಮಾಹಿತಿಯ ಇನ್ನಷ್ಟು ವಿವರ ಇಲ್ಲಿದೆ ಓದಿ
Weight loss: ತೂಕ ಇಳಿಸಿಕೊಂಡು ಮಾದರಿಯಾಗಿರುವ ಅದೆಷ್ಟೋ ಜನರು ನಮ್ಮ ನಿಮ್ಮ ನಡುವೆ ಇದ್ದಾರೆ. ಸ್ಥಿರತೆ, ಅಚಲ ನಿರ್ಧಾರ, ಪರಿಶ್ರಮದಿಂದಲೇ ಅವರು ಇದನ್ನು ಸಾಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Breakfast Recipe: ಹೆಚ್ಚಿನ ಗೃಹಿಣಿಯರಿಗೆ ಬೆಳಗ್ಗಿನ ಉಪಹಾರದ್ದೇ ಚಿಂತೆಯಾಗಿರುತ್ತದೆ. ಮಕ್ಕಳಿಗೂ ಇಷ್ಟವಾಗುವ ಹೆಲ್ದಿಯಾಗಿರುವ ತಿಂಡಿ ಮಾಡುವುದೇ ಸವಾಲಿನ ಕೆಲಸವಾಗಿರುತ್ತದೆ.ಬಾಕ್ಸ್ಗೂ ರುಚಿಯಾದ ಅವರು ಇಷ್ಟಪಟ್ಟು ತಿನ್ನುವ ತಿಂ
ಬಿರಿಯಾನಿ ಪ್ರಿಯರಿಗಾಗಿ ಧಮ್ ಬಿರಿಯಾನಿಯ ಸುವಾಸನೆ, ಲೇಯರಿಂಗ್ ವಿಧಾನ, ಚಿಕನ್ ಗ್ರೇವಿ ಮತ್ತು ಬಾಸ್ಮತಿ ಅಕ್ಕಿಯ ಸೀಕ್ರೆಟ್ ಟ್ರಿಕ್ಸ್ಗಳೊಂದಿಗೆ ಮನೆಯಲ್ಲೇ ಹೋಟೆಲ್ ರುಚಿ ಅನುಭವಿಸಬಹುದು.
ಕಿರಿಯ ವಯಸ್ಸಿನವರಲ್ಲಿಯೇ ಬಂಜೆತನ ಕಾಣಿಸಿಕೊಳ್ತಿರೋದೇಕೆ? ಈ ಬಗ್ಗೆ ಸಂಪೂರ್ಣ ಮಾಹಿತಿ.
ಭಾರತ ತಂಡದಿಂದ ಹೊರಗುಳಿದ ಅನುಭವಿ ಭಾರತೀಯ ವೇಗಿ ಮೊಹಮ್ಮದ್ ಶಮಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಂಚಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಸೇರಲು ಶಮಿ ಹಾತೊರೆಯುತ್ತಿದ್ದಾರೆ.
ಶುಂಠಿ, ಬೇಯಿಸಿದ ತರಕಾರಿಗಳು, ಓಟ್ಮೀಲ್, ಬಾಯಿಲ್ಡ್ ರೈಸ್ ಪ್ರತಿದಿನ ಸೇವನೆ ದೇಹದ ಚೈತನ್ಯ, ಶಕ್ತಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ ಆರೋಗ್ಯ ಸುಧಾರಿಸುತ್ತದೆ.
ಅವರು ಪ್ರಪಂಚವನ್ನು ನೋಡುವ ರೀತಿಯೇ ಬೇರೆ. ನಿಮ್ಮಲ್ಲೂ ಈ ಕೆಳಗಿನ ಗುಣಗಳಿವೆಯೇ ಎಂದು ಪರೀಕ್ಷಿಸಿಕೊಳ್ಳಿ. ಇದ್ದರೆ, ನೀವೊಬ್ಬ 'ಬಿಗ್ ಹಾರ್ಟೆಡ್' ಅಥವಾ ದೊಡ್ಡ ಮನಸ್ಸಿನ ವ್ಯಕ್ತಿ ಎಂದರ್ಥ.
Varanasi: ವಾರಣಾಸಿ ಸಿನಿಮಾವನ್ನು ವರ್ಲ್ಡ್ ವೈಡ್ ಮಟ್ಟಕ್ಕೆ ಕೊಂಡು ಹೋಗಲು ಸಿದ್ದರಾಗಿದ್ದಾರೆ. ಅವತಾರ್ 3 ಸಿನಿಮಾದಲ್ಲೂಎಸ್.ಎಸ್. ರಾಜಮೌಳಿ ಖದರ್ ಕಾಣಲು ಸಿಗುತ್ತಂತೆ. ಏನಪ್ಪಾ ಸಂಗತಿ ಅಂತೀರಾ ಈ ಕಂಪ್ಲೀಟ್ ಸ್ಟೋರಿ ಓದಿ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪರವಾಗಿ ಭಾರತ ತಂಡದ ಮಾಜಿ ಹೆಡ್ಕೋಚ್ ರವಿಶಾಸ್ತ್ರಿ ನಿಂತಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವವರಿಗೆ ಸ್ಪಷ್ಟ ಶಾ
Rishab Shetty:ಕಾಂತಾರ ಚಿತ್ರ ಯಶಸ್ಸಿನ ಬಳಿಕ , ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಚಿತ್ರತಂಡ ದೈವಕ್ಕೆ ಕಟ್ಟಿಕೊಂಡಿದ್ದ ಹರಕೆಯನ್ನು ಈಡೇರಿಸುವ ಉದ್ದೇಶದಿಂದ ಮಂಗಳೂರು ಭೇಟಿನೀಡಿದ್ದಾರೆ.
OTT:ಈ ವಾರಾಂತ್ಯ ಒಂಬತ್ತು ಹೊಸ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು ಒಟಿಟಿ ಸ್ಟ್ರೀಮಿಂಗ್ ಆಗಲಿವೆ. ನಾಳೆಯಿಂದ ಸದ್ದು ಮಾಡಲಿರುವ ಚಲನಚಿತ್ರಗಳು ಮತ್ತು ಸರಣಿಗಳ ಯಾವುವು ಗೊತ್ತಾ?
ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗಳ ಐರಾ ಜನ್ಮ ದಿನವನ್ನ ಅದ್ಧೂರಿಯಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ಯುಬಿ ಸಿಟಿಯಲ್ಲಿಯೇ ಈ ಸೆಲೆಬ್ರೇಷನ್ ನಡೆದಿದೆ. ನಟ-ನಟಿಯರು ಹಾಗೂ ಸ್ನೇಹಿತರು ಈ ಸಡಗರದಲ್ಲಿ ಭಾಗಿ ಆಗಿದ್ದಾರೆ. ಈ ಕ್ಷಣದ ಕಂಪ
Bigg Boss House: ಬಿಗ್ ಬಾಸ್ ಮನೆಯಲ್ಲಿ ಭಯಂಕರ ಟಾಸ್ಕ್ ಕೊಡಲಾಗಿದೆ. ಪೆಟ್ಟಿಗೆಯಲ್ಲಿ ಸ್ಪರ್ಧಿಗಳು ಬಂಧಿ ಆಗಿರುತ್ತಾರೆ. ಅವರ ಲಾಕ್ ತೆಗೆಯೋದೇ ಈ ಆಟವಾಗಿದೆ. ಆದರೆ, ಇದು ತುಂಬಾನೆ ರಿಸ್ಕಿ ಆಟವೇ ಆಗಿದೆ. ಇದನ್ನ ಸ್ಪರ್ಧಿಗಳು ಹೇಗೆಲ್ಲ ಆಡ
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರಕ್ಕೆ ಗೋವಾ ತಂಡದ ಬೌಲರ್ ಅರ್ಜುನ್ ತೆಂಡೂಲ್ಕರ್ ಕಂಗಾಲಾಗಿದ್ದಾರೆ.
Bigg Boss 12: ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟ ಇದೀಗ ಧ್ರುವಂತ್ ಮೇಲೆ ಒಂದು ಪುಸ್ತಕ ಬರೆಯೋ ಪ್ಲಾನ್ ಮಾಡಿದ್ದಾರೆ. ಅದಕ್ಕೆ ನಾ ಕಂಡ ಧ್ರುವಂತ ಆಚೆಗೆ ಹೋದ ಜೀವಂತ ಅನ್ನುವ ಟೈಟಲ್ ಇಟ್ಟಿದ್ದಾರೆ. ಇದನ್ನ ಕೇಳಿದ ಧ್ರುವಂತ್ ಏನ್ ಹೇಳಿದರು.
ಭಾರತ ತಂಡದಲ್ಲಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬದಲಿಗೆ ಬದಲಿ ಬೌಲರ್ ಅವಶ್ಯತೆಯಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಸೋಲಿಗೆ ಪ್ರಮುಖ ಕಾರಣ ಬೌಲಿಂಗ್ ವೈಫಲ್ಯ ಎಂದು ಅವರು ಹೇಳಿದರು.
Good News For Actor Darshan | Renukaswamy Case | ದರ್ಶನ್ಗೆ ಟಿವಿ ಭಾಗ್ಯ ಕೊಟ್ಟ ಕೋರ್ಟ್, ಬ್ಯಾರಕ್ನಲ್ಲಿ ಟಿವಿ ಹಾಕಲು ಸೂಚನೆ | Pavithra Gowda
ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನಿಲ್ ನರೈನ್ ಟಿ20 ಕ್ರಿಕೆಟ್ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ.
Aloo Chaat Recipe: ಅತ್ಯಂತ ಸರಳವಾಗಿ ಮತ್ತು ತ್ವರಿತವಾಗಿ ಆಲೂ ಚಾಟ್ ಮಾಡುವ ವಿಧಾನ ಇಲ್ಲಿದೆ: ಬೇಕಾಗುವ ಸಾಮಗ್ರಿಗಳು, ಹಂತಗಳು ಮತ್ತು ಭಾರತೀಯ ಮಸಾಲೆಗಳೊಂದಿಗೆ ಈ ಖಾರಾ-ಹುಳಿ ತಿಂಡಿಯನ್ನು 10 ನಿಮಿಷಗಳಲ್ಲಿಯೇ ನೀರೂರಿಸುವ ದಿಲ್ಲಿ ಶೈಲಿಯ
2024ರ ಟಿ20 ವಿಶ್ವಕಪ್ ಗೆದ್ದ ನಂತರ ರೋಹಿತ್ ಕೇವಲ ಐಪಿಎಲ್ ಮಾತ್ರ ಆಡಿದ್ದಾರೆ. ಇದೀಗ 5 ತಿಂಗಳ ಬಳಿಕ ಮೊದಲ ಟಿ20 ಪಂದ್ಯವನ್ನಾಡುವ ಸಾಧ್ಯತೆ ಇದೆ.
ಜೋ ರೂಟ್ ತಾವೂ ಟೆಸ್ಟ್ ಆಡಿರುವ ಎಲ್ಲಾ ದೇಶಗಳಲ್ಲಿ ಶತಕ ಸಿಡಿಸಿದ್ದರು. ಆದರೆ ಆಸ್ಟ್ರೇಲಿಯಾ ನೆಲದಲ್ಲಿ ಕಳೆದ ಒಂದೂವರೆ ದಶಕದಿಂದ ಒಂದೇ ಒಂದು ಶತಕ ಕೂಡ ಸಿಡಿಸಿರಲಿಲ್ಲ. ರೂಟ್ ಈ ಶತಕದ ಮೂಲಕ, ಸರಣಿಗೂ ಮುನ್ನ, ತಮ್ಮನ್ನ ವ್ಯಂಗ್ಯ ಮ
Bigg Boss 12 Kannada | ಬುದ್ಧಿವಂತಿಕೆಗೆ ನೇರ ಸವಾಲು. ಬಂಧ ಮುಕ್ತರಾಗ್ತಾರಾ ಸ್ಪರ್ಧಿಗಳು? | Ashwini Gowda | N18V
Cockroach Sudhi: ಬಿಗ್ ಬಾಗ್ ಕನ್ನಡದ 12 ರಲ್ಲಿ ಸ್ಪರ್ಧಿಯಾಗಿದ್ದ ಕಾಕ್ರೋಚ್ ಸುಧಿ, ಬಿಗ್ ಬಾಸ್ʼ ಪಯಣ ಮುಗಿಸಿ ಮನೆಯಿಂದ ಹೊರ ಬಂದಿದ್ದರು. ಇದೀಗ ಶಿವಣ್ಣನ ಭೇಟಿ ಮಾಡಿದ್ದಾರೆ.
ಮೂರನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆಗಳು ಅಗತ್ಯ ಮಾತ್ರವಲ್ಲ, ಅನಿವಾರ್ಯವಾಗಿದೆ. ಭಾರತ ಸರಣಿ ಗೆಲ್ಲಬೇಕಾದರೆ ಆ ಇಬ್ಬರನ್ನ ತಂಡದಲ್ಲಿ ಬದಲಾವಣೆ ಮಾಡಬೇಕು. ಇಲ್ಲವಾದರೆ ಟೆಸ್ಟ್ ಸರಣಿಯಂತೆ ಏಕದಿನ ಸರಣಿಯಲ
ಏಕದಿನ ನಾಯಕತ್ವವನ್ನು ತ್ಯಜಿಸಿದ ನಂತರ ವಿರಾಟ್ ಕೊಹ್ಲಿ ಈ ಸ್ವರೂಪದಲ್ಲಿ ಇನ್ನಷ್ಟು ಡೇಂಜರ್ ಆಗಿದ್ದಾರೆ. ಇದನ್ನ ಅವರ ಬ್ಯಾಟಿಂಗ್ ಅಂಕಿ-ಅಂಶಗಳು ಹೇಳುತ್ತಿವೆ.
Renukaswamy Case: ರೇಣುಕಾಸ್ವಾಮಿ ಪ್ರಕರಣದ A-14 ಪ್ರದೋಷ್ಗೆ 4 ದಿನಗಳ ಕಾಲ ಜಾಮೀನು ಸಿಕ್ಕಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರದೋಷ್ ತಂದೆ ಸುಬ್ಬರಾವ್ ನಿಧನರಾಗಿದ್ದರು .
Actor Darshan Case Court Hearings | Renukaswamy ಕೊಲೆ ಕೇಸ್, ಇಂದು ಸಮನ್ಸ್ ಆದೇಶ! | Pavithra Gowda
Aryan Khan :ಬಾಲಿವುಡ್ ನಾಯಕ ಶಾರುಖಾನ್ ಪುತ್ರ ಆರ್ಯನ್ ಖಾನ್ ಅವರು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಆರ್ಯನ್ ಖಾನ್ ಅವರು ಜನರ ಕಡೆಗೆ ಮಧ್ಯದ ಬೆರಳು ತೋರಿಸಿದ ವಿಡಿಯೋ ಈಗ ವೈರಲ್ ಆಗಿದೆ.
ಯೋಗದ ಏಳು ಭಂಗಿಗಳು ಮಾನಸಿಕ ಆರೋಗ್ಯ, ಒತ್ತಡ ನಿವಾರಣೆ ಮತ್ತು ಶಾಂತಿಗೆ ಸಹಾಯ ಮಾಡುತ್ತವೆ. ದಿನನಿತ್ಯ ಅಭ್ಯಾಸದಿಂದ ಮನಸ್ಸು ಸ್ಥಿರವಾಗುತ್ತದೆ.
Darshan: ದರ್ಶನ್ & ಟೀಮ್ ಟಿವಿ ಕೇಳಿದ್ದು ಮರುದಿನವೇ ಇದಕ್ಕೆ ಕೋರ್ಟ್ ಅಸ್ತು ಎಂದಿದೆ. ಡಿಸೆಂಬರ್ 3ರಂದು ಟಿವಿಗೆ ಬೇಡಿಕೆ ಇಟ್ಟಿದ್ದ ದರ್ಶನ್ಗೆ ಕೋರ್ಟ್ ಅಸ್ತು ಎಂದಿದೆ.

23 C